ಸ್ವಾತಂತ್ರ್ಯ ದಿನಾಚರಣೆ ಭಾಷಣ 2022

  1. ಸ್ವಾತಂತ್ರ್ಯ ದಿನಾಚರಣೆ: ನೆಹರೂ ಐತಿಹಾಸಿಕ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್
  2. Independence Day 2022: ಪರಿವಾರವಾದ ಉಲ್ಲೇಖಿಸಿದ ಪ್ರಧಾನಿ: ರಾಹುಲ್‌ ಪ್ರತಿಕ್ರಿಯೆ ಏನು?
  3. Republic Day 2022 Speech: ಗಣರಾಜ್ಯೋತ್ಸವ ದಿನಕ್ಕೆ ಮಕ್ಕಳ ಭಾಷಣ; ಏನು ಮಾತಾಡುವುದು? ತಯಾರಿ ಹೇಗೆ?
  4. ಆಜಾದಿ ಕಾ ಅಮೃತ ಮಹೋತ್ಸವ ಭಾಷಣ
  5. 75 Independence Day Wishes in Kannada
  6. ಸ್ವಾತಂತ್ರ್ಯ ದಿನಾಚರಣೆ: ನೆಹರೂ ಐತಿಹಾಸಿಕ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್
  7. ಆಜಾದಿ ಕಾ ಅಮೃತ ಮಹೋತ್ಸವ ಭಾಷಣ
  8. Independence Day 2022: ಪರಿವಾರವಾದ ಉಲ್ಲೇಖಿಸಿದ ಪ್ರಧಾನಿ: ರಾಹುಲ್‌ ಪ್ರತಿಕ್ರಿಯೆ ಏನು?
  9. Republic Day 2022 Speech: ಗಣರಾಜ್ಯೋತ್ಸವ ದಿನಕ್ಕೆ ಮಕ್ಕಳ ಭಾಷಣ; ಏನು ಮಾತಾಡುವುದು? ತಯಾರಿ ಹೇಗೆ?
  10. 75 Independence Day Wishes in Kannada


Download: ಸ್ವಾತಂತ್ರ್ಯ ದಿನಾಚರಣೆ ಭಾಷಣ 2022
Size: 30.31 MB

ಸ್ವಾತಂತ್ರ್ಯ ದಿನಾಚರಣೆ: ನೆಹರೂ ಐತಿಹಾಸಿಕ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್

Source : The New Indian Express ನವದೆಹಲಿ: ದೇಶಾದ್ಯಂತ 75 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದು, ಕಾಂಗ್ರೆಸ್ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರಸಿದ್ಧ, ಐತಿಹಾಸಿಕ ಸ್ವಾತಂತ್ರ್ಯ ದಿನದ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ನೆಹರೂ ಬರೆದಿದ್ದ ಐತಿಹಾಸಿಕ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಡೇಟ್ ವಿತ್ ಡೆಸ್ಟಿನಿ ("date with destiny) ಎಂದು ನಮೂದಿಸಿದ್ದರು, ಆದರೆ ಅದನ್ನು ಹೇಳುವಾಗ ಟ್ರಿಸ್ಟ್ ವಿತ್ ಡೆಸ್ಟಿನಿ ("tryst with destiny") ಎಂದು ಹೇಳಿದ್ದನ್ನು ಕಾಂಗ್ರೆಸ್ ಈ ಟ್ವೀಟ್ ಮೂಲಕ ನೆನಪಿಸಿಕೊಂಡಿದೆ. 75 years ago, a little after midnight, Nehru gave his immortal 'Tryst with Destiny' speech. Here’s his handwritten draft dated 14.8.47. He had penned it as 'date with destiny', but in a moment of true genius delivered it as 'tryst with destiny'. The video: ಇದನ್ನೂ ಓದಿ: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಫೋಟೋ ಮಾಯ!: ಕಾಂಗ್ರೆಸ್ ತೀವ್ರ ಆಕ್ಷೇಪ, ಆಕ್ರೋಶ ಹೊರಹಾಕಿದ ನಾಯಕರು 75 ವರ್ಷಗಳ ಹಿಂದೆ ಮಧ್ಯರಾತ್ರಿಯ ನಂತರ ನೆಹರೂ ಅಮರವಾದ ಐತಿಹಾಸಿಕ Tryst with Destiny ಭಾಷಣ ಮಾಡಿದ್ದರು. 14.08.47 ರಂದು ಅವರು ಈ ಭಾಷಣದಕ್ಕೆ ಸಿದ್ಧಪಡಿಸಿದ್ದ ಕೈಬರಹದ ಕರಡಿನಲ್ಲಿ ಡೇಟ್ ವಿತ್ ಡೆಸ್ಟಿನಿ ಎಂಬ ಶಬ್ದವನ್ನು ಪ್ರಯೋಗಿಸಿದ್ದರು, ನಿಜವಾದ ಪ್ರತಿಭೆಯ ಕ್ಷಣದಲ್ಲಿ ಅವರು ಅದನ್ನು ಟ್ರಿಸ್ಟ್ ವಿತ್ ಡೆಸ್ಟಿನಿ ಎಂದು ಬದಲಾವಣೆ ಮಾಡಿದ್ದರು ಎಂದು ರಮೇಶ್ ಟ್ವಿಟರ್ ನಲ್ಲಿ ಬರೆದಿದ್ದಾರೆ. ನಾವು ಹಲವು ವರ್ಷಗಳ ಹಿಂದೆ ಈ ದಿನಾಂಕವನ್ನು ನಿರೀಕ್ಷಿಸಿದ್ದೆವು (ಡೇಟ್ ವಿತ್ ಡೆಸ್ಟಿನಿ) ಈಗ ನಾವು ನಮ್ಮ ಪ್ರತಿಜ್ಞೆಯನ್ನು ಪುನಃ ಪೂರ್ಣ ಪ್ರಮಾಣದಲ್ಲಿ ಅಷ್ಟೇ ಅಲ್ಲದೇ ವ್ಯಾಪಕ ದೃಷ್ಟಿಯಲ್ಲಿ ಕೈಗೊಳ್ಳುವ ಸಮಯ ಬಂದಿದೆ. ಈ ತಡರಾತ್ರಿಯಲ್ಲಿ ಜಗತ್ತೇ ಮಲಗಿರುವಾಗ, ಭಾರತ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಂಡಿದೆ" ಎಂಬುದು ನೆಹರೂ ಭಾಷಣದ ಸಾರಾಂಶವಾಗಿತ್ತು. Disclaimer : We respect your thoughts and views! But we need to be judicio...

Independence Day 2022: ಪರಿವಾರವಾದ ಉಲ್ಲೇಖಿಸಿದ ಪ್ರಧಾನಿ: ರಾಹುಲ್‌ ಪ್ರತಿಕ್ರಿಯೆ ಏನು?

ಈ ವೇಳೆ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಭ್ರಷ್ಟಾಚಾರ ಮತ್ತು ಪರಿವಾರವಾದದ ಬಗ್ಗೆ ಮಾಧ್ಯಮದವರು ರಾಹುಲ್‌ ಗಾಂಧಿ ಅವರ ಪ್ರತಿಕ್ರಿಯೆ ಬಯಸಿದರು. ಆದರೆ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರಾಹುಲ್‌ ಗಾಂಧಿ, ಇಂದು ದೇಶ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದು, ಈ ಶುಭ ಸಂದರ್ಭದಲ್ಲಿ ನಾನು ರಾಜಕೀಯ ವಿಷಯ ಮಾತನಾಡಲಯ ಬಯಸುವುದಿಲ್ಲ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿ ಅವರು ಮೊದಲಿನಿಂದಲೂ ಕುಟುಂಬ ರಾಜಕಾರಣವನ್ನು ಕಟುವಾಗಿ ವಿರೋಧಿಸುತ್ತ ಬಂದಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಹಾಸು ಹೊಕ್ಕಾಗಿರುವ ಕುಟುಂಬ ರಾಜಕಾರಣದಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂಬುದು ಪ್ರಧಾನಿ ಮೋದಿ ಅವರ ಆರೋಪವಾಗಿದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಪರಿವಾರದ ಭೂಮಿಕೆಯನ್ನು ಪ್ರಧಾನಿ ಮೋದಿ ಪ್ರಶ್ನಿಸುತ್ತಲೇ ಬಂದಿದ್ದಾರೆ.

Republic Day 2022 Speech: ಗಣರಾಜ್ಯೋತ್ಸವ ದಿನಕ್ಕೆ ಮಕ್ಕಳ ಭಾಷಣ; ಏನು ಮಾತಾಡುವುದು? ತಯಾರಿ ಹೇಗೆ?

Republic Day Speech in Kannada | ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಹೀಗೆ ರಾಷ್ಟ್ರೀಯ ಹಬ್ಬ, ಆಚರಣೆಗಳು ಬಂದಾಗೆಲ್ಲಾ ದೇಶವೇ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ. ಅದರಲ್ಲೂ ಮಕ್ಕಳಿಗೆ ಗಣರಾಜ್ಯ, ಸ್ವಾತಂತ್ರ್ಯ ದಿನ ಅಂದರೆ ಇನ್ನಿಲ್ಲದ ಸಂಭ್ರಮ. ಶಾಲೆ, ಕಾಲೇಜಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಪಥಸಂಚಲನ ಮಾಡುವುದು. ಸಿಹಿ ಹಂಚುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದು ಇತ್ಯಾದಿ ಇರುತ್ತದೆ. ಮಕ್ಕಳ ಜೊತೆಗೆ ಹೆತ್ತವರಿಗೂ ಸಂಭ್ರಮ ಹೆಚ್ಚೇ ಆಗುತ್ತದೆ. ಮಕ್ಕಳಿಗೆ ಬೇಕಾದ ಬಟ್ಟೆ, ಬಾವುಟ, ಕೈಗೆ, ತಲೆಗೆ ರಿಬ್ಬನ್​ಗಳು, ಅಂಗಿಯ ಮೇಲೆ ಚುಚ್ಚಲೊಂದು ಸಣ್ಣ ಬಾವುಟ ಹೀಗೆ ಮಕ್ಕಳ ಹಬ್ಬ, ಆಚರಣೆ ಇನ್ನಿಲ್ಲದ ಖುಷಿ ತಂದುಕೊಡುತ್ತದೆ. ಈ ಹಬ್ಬಕ್ಕೆ ವಾರಕ್ಕೂ ಮೊದಲೇ ತಯಾರಿ ಶುರು ಮಾಡುವುದು, ಮಕ್ಕಳು ಸಿದ್ಧವಾಗುವುದು ಇದನ್ನೆಲ್ಲಾ ಎಷ್ಟು ವಿವರಿಸಿದರೂ ಸಾಲದು. ಇದೀಗ ಕಳೆದ ಎರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ಸೋಂಕು ಒಂದು ರೀತಿ ಈ ಎಲ್ಲಾ ಸಂಭ್ರಮಗಳಿಗೆ ತಣ್ಣೀರು ಎರಚಿದೆ. ಶಾಲೆ, ಕಾಲೇಜು ರಜೆ ಇರುವುದು. ತರಗತಿ ಇದ್ದರೂ ಕೊವಿಡ್ ನಿಯಮಗಳಂತೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಆಚರಣೆಯ ಸಂಭ್ರಮಕ್ಕೆ ಕತ್ತರಿ ಬೀಳುವುದು ಹೀಗೆ ಅಡಚಣೆ ಸುಮಾರಷ್ಟು ಬಂದಿದೆ. ಇದೆಲ್ಲವನ್ನೂ ಮೀರಿ ಈ ಬಾರಿ ಕೊರೊನಾ ನಿಯಮಗಳು ಈ ಬಾರಿ ಕೊಂಚ ಸಡಿಲವಾಗಿದೆ. ಬಹುತೇಕ ಕಡೆಗಳಲ್ಲಿ ಶಾಲೆ, ಕಾಲೇಜುಗಳು ನಡೆಯುತ್ತಾ ಇದೆ. ಒಂದು ವೇಳೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಇಲ್ಲದಿದ್ದರೂ ಆನ್​ಲೈನ್ ಮೂಲಕ ಕೆಲವು ಕಾರ್ಯಕ್ರಮ ಆದರೂ ಇದ್ದೇ ಇರಬಹುದು. ಈ ಆಚರಣೆಗಳ ವೇಳೆ ಭಾಷಣ ಸ್ಪರ್ಧೆ (Republic Day Speech in Kannada) ಒಂದು ಮುಖ್ಯ ಅಂಶ. ಆನ್​ಲೈನ್ ವಿಧಾನ ಮೂಲಕವಾದರೂ ನಡೆಸಬಹುದಾದ ಈ ಸ್ಪರ್ಧೆಯನ್ನು ಹಲವು ಶಾಲೆಗಳು ನಡೆಸಲು ಯೋಜಿಸಿರಬಹುದು. ಈಗಾಗಲೇ ಭಾಷಣ ಸ್ಪರ್ಧೆ ಇದೆ ಎಂದು ಮಕ್ಕಳು ಹೆತ್ತವರನ್ನು ಪೀಡಿಸುತ್ತಲೂ ಇರಬಹುದು. ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಏನು ಮಾತನಾಡುವುದು? ಹೇಗೆ ಭಾಷಣ ಮಾಡುವುದು? ಯಾವ ವಿಷಯ ಆರಿಸುವುದು ಎಂಬ ಗೊಂದಲ ಇದ್...

ಆಜಾದಿ ಕಾ ಅಮೃತ ಮಹೋತ್ಸವ ಭಾಷಣ

ವೇದಿಕೆಯ ಮೇಲೆ ಉಪಸ್ಥಿತರಿರುವಂತಹ ಅಧ್ಯಕ್ಷರೇ, ಗುರುಗಳೇ ಹಾಗೂ ನನ್ನ ಸಹಪಾಠಿಗಳೇ, ಎಲ್ಲರಿಗೂ 75ನೇ ಸ್ವಾತ್ವಂತ್ರ್ಯದ ಅಮೃತ ಮಹೋತ್ಸವದ ಶುಭಾಷಯಗಳನ್ನು ತಿಳಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತೇನೆ. ಇಂದು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಒಂದು ಹಬ್ಬವಿದೆ ಏಕೆಂದರೆ ನಾವು ” ಆಜಾದಿ ಕಾ ಅಮೃತ್ ಮಹೋತ್ಸವ ” ವನ್ನು ಆಚರಿಸುತ್ತಿದ್ದೇವೆ . ಈ ಸ್ವಾತಂತ್ರ್ಯಕ್ಕಾಗಿ ನಾವು ಹೆಚ್ಚಿನ ಬೆಲೆಯನ್ನು ನೀಡಿದ್ದೇವೆ. ಮನುಷ್ಯ ಸಾಮಾಜಿಕ ಪ್ರಾಣಿ. ಸಮಾಜದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಪ್ರಪಂಚದ ಎಲ್ಲಾ ಜೀವಿಗಳು ಸ್ವತಂತ್ರವಾಗಿರಲು ಬಯಸುತ್ತವೆ. ಪಂಜರದ ಹಕ್ಕಿ ಕೂಡ ಸ್ವಾತಂತ್ರ್ಯಕ್ಕಾಗಿ ತನ್ನ ರೆಕ್ಕೆಗಳನ್ನು ನಿರಂತರವಾಗಿ ಬಡಿಯುತ್ತಲೇ ಇರುತ್ತದೆ. ಚಿನ್ನದ ಪಂಜರ , ಚಿನ್ನದ ಬಟ್ಟಲಿನಲ್ಲಿ ಇಡುವ ರುಚಿಕರವಾದ ಆಹಾರವೂ ಅವನಿಗೆ ಇಷ್ಟವಿಲ್ಲ . ಅವನೂ ಮುಕ್ತ ಆಕಾಶದಲ್ಲಿ ಸ್ವತಂತ್ರವಾಗಿ ಹಾರಲು ಬಯಸುತ್ತಾನೆ. ಮನುಷ್ಯ ಮನುಷ್ಯನಾಗಿದ್ದರೆ , ಅವನು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾನೆ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ತನ್ನ ಪ್ರಾಣವನ್ನೂ ಮುಡಿಪಾಗಿಡುತ್ತಾನೆ. ಮಹಾನ್ ಕವಿ ತುಳಸೀದಾಸ್ ಅವರು ಹೇಳುತ್ತಾರೆ ” ಅವಲಂಬಿತ ಕನಸುಗಳು ಸಂತೋಷವಲ್ಲ ”– ಈ ಮಾತಿನ ಅರ್ಥವೆಂದರೆ ಅವಲಂಬಿತ ವ್ಯಕ್ತಿ ಎಂದಿಗೂ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ. ಅವಲಂಬಿತ ಮತ್ತು ಅವಲಂಬಿತರಿಗೆ ಸಂತೋಷವನ್ನು ಮಾಡಲಾಗುವುದಿಲ್ಲ. ಅವಲಂಬನೆ ಒಂದು ರೀತಿಯ ಶಾಪ. ಕೆಲವರು ತಮ್ಮ ಅವಲಂಬನೆಗಾಗಿ ದೇವರನ್ನು ದೂಷಿಸುತ್ತಾರೆ, ಆದರೆ ಅದು ಹಾಗಲ್ಲ, ಅವರೇ ಅಸಮರ್ಥರು ಮತ್ತು ದೇವರನ್ನು ದೂಷಿಸುತ್ತಲೇ ಇರುತ್ತಾರೆ, ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು. ಇಂದು ನಾವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ” ಆಜಾದಿ ಕಾ ಅಮೃತ್ ಮಹೋತ್ಸವ ” ವನ್ನು ಆಚರಿಸುತ್ತಿರುವಾಗ, ಈ ಸಮಯದಲ್ಲಿ ನಾವು ಆ ದೇಶ ಪ್ರೇಮಿಗಳನ್ನು ನೆನಪಿಸಿಕೊಳ್ಳುತ್ತೇವೆ , ಅವರು ತಮ್ಮ ಎಲ್ಲಾ ಸಂತೋಷವನ್ನು ಮುಗ್ಗರಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ಶಾಂತಿಯಿಂದ ಮತ್ತು ಘನತೆಯಿಂದ ಬದುಕು. ಖಂಡಿತ ಅವರ ತ್ಯಾಗ ಫಲ ನೀಡಿತು. ಆದರೆ ಈಗ ದೇಶವನ್ನು ಎಷ್ಟು ಸುರಕ್ಷಿತ ಮತ್ತು ಬಲಶಾಲಿಯಾಗಿಸುವುದು ನಮ್ಮ ಕರ್...

75 Independence Day Wishes in Kannada

By August 14, 2022 75th independence day wishes in kannada, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, swatantra dinacharane shubhashayagalu in kannada, 75th independence day wishes 75 Independence Day Wishes in Kannada Independence Day Wishes in Kannada ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಈ ಲೇಖನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ನಾಡಿನ ಸಮಸ್ತ ಜನತೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಭಾರತವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು 15 ಆಗಸ್ಟ್ 2022 ರಂದು ಆಚರಿಸುತ್ತಿದೆ. 1947 ರಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟವು ದೀರ್ಘವಾಗಿತ್ತು ಮತ್ತು ಹಲವಾರು ಜೀವಗಳನ್ನು ಕಳೆದುಕೊಂಡಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರು ತಮ್ಮ ಇಡೀ ಜೀವನವನ್ನು ಈ ಹೋರಾಟಕ್ಕೆ ಮುಡಿಪಾಗಿಟ್ಟರು. ಆದ್ದರಿಂದ, ನಮ್ಮ ಸ್ವಾತಂತ್ರ್ಯವನ್ನು ಆಚರಿಸಲು ಮತ್ತು ಅದಕ್ಕಾಗಿ ಹೋರಾಡಿದ ಜನರ ತ್ಯಾಗ ಮತ್ತು ಪ್ರಯತ್ನಗಳನ್ನು ಗುರುತಿಸಲು ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಸ್ವಾತಂತ್ರ್ಯ ದಿನದಂದು, ನಮ್ಮ ಮಾತೃಭೂಮಿಗಾಗಿ ಎಲ್ಲವನ್ನೂ ತ್ಯಜಿಸಿದ ಎಲ್ಲಾ ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ನಾಯಕರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ. 75th independence day wishes in kannada ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ, ನಮ್ಮ ಸೈನಿಕರಿಗೆ, ನಮ್ಮ ರಾಷ್ಟ್ರದ ವೀರರಿಗೆ, ಅವರು ನಾವು ಇನ್ನೂ ಜೀವಂತವಾಗಿರಲು ಕಾರಣರಾಗಿದ್ದಾರೆ ಮತ್ತು ಅವರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ.ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಮನಸ್ಸಿನಲ್ಲಿ ಸ್ವಾತಂತ್ರ್ಯ, ನಮ್ಮ ಹೃದಯದಲ್ಲಿ ನಂಬಿಕೆ, ನಮ್ಮ ಆತ್ಮದಲ್ಲಿ ನೆನಪುಗಳು.ಸ್ವಾತಂತ್ರ್ಯ ದಿನದಂದು ರಾಷ್ಟ್ರಕ್ಕೆ ನಮನ ಸಲ್ಲಿಸೋಣ! ಸ್ವಾತಂತ್ರ್ಯ ದಿನದಂದು ನಮ್ಮ ಮಹಾನ್ ರಾಷ್ಟ್ರಕ್ಕೆ ನಮಸ್ಕರಿಸೋಣ! ನೀವು ಹೊಂದಿರುವ ಸ್ವಾತಂತ್ರ್ಯಕ್ಕಾಗಿ ನೀವೆಲ್ಲರೂ ಕೃತಜ್ಞರಾಗಿರುತ್ತೀ...

ಸ್ವಾತಂತ್ರ್ಯ ದಿನಾಚರಣೆ: ನೆಹರೂ ಐತಿಹಾಸಿಕ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್

Source : The New Indian Express ನವದೆಹಲಿ: ದೇಶಾದ್ಯಂತ 75 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದು, ಕಾಂಗ್ರೆಸ್ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರಸಿದ್ಧ, ಐತಿಹಾಸಿಕ ಸ್ವಾತಂತ್ರ್ಯ ದಿನದ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ನೆಹರೂ ಬರೆದಿದ್ದ ಐತಿಹಾಸಿಕ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಡೇಟ್ ವಿತ್ ಡೆಸ್ಟಿನಿ ("date with destiny) ಎಂದು ನಮೂದಿಸಿದ್ದರು, ಆದರೆ ಅದನ್ನು ಹೇಳುವಾಗ ಟ್ರಿಸ್ಟ್ ವಿತ್ ಡೆಸ್ಟಿನಿ ("tryst with destiny") ಎಂದು ಹೇಳಿದ್ದನ್ನು ಕಾಂಗ್ರೆಸ್ ಈ ಟ್ವೀಟ್ ಮೂಲಕ ನೆನಪಿಸಿಕೊಂಡಿದೆ. 75 years ago, a little after midnight, Nehru gave his immortal 'Tryst with Destiny' speech. Here’s his handwritten draft dated 14.8.47. He had penned it as 'date with destiny', but in a moment of true genius delivered it as 'tryst with destiny'. The video: ಇದನ್ನೂ ಓದಿ: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಫೋಟೋ ಮಾಯ!: ಕಾಂಗ್ರೆಸ್ ತೀವ್ರ ಆಕ್ಷೇಪ, ಆಕ್ರೋಶ ಹೊರಹಾಕಿದ ನಾಯಕರು 75 ವರ್ಷಗಳ ಹಿಂದೆ ಮಧ್ಯರಾತ್ರಿಯ ನಂತರ ನೆಹರೂ ಅಮರವಾದ ಐತಿಹಾಸಿಕ Tryst with Destiny ಭಾಷಣ ಮಾಡಿದ್ದರು. 14.08.47 ರಂದು ಅವರು ಈ ಭಾಷಣದಕ್ಕೆ ಸಿದ್ಧಪಡಿಸಿದ್ದ ಕೈಬರಹದ ಕರಡಿನಲ್ಲಿ ಡೇಟ್ ವಿತ್ ಡೆಸ್ಟಿನಿ ಎಂಬ ಶಬ್ದವನ್ನು ಪ್ರಯೋಗಿಸಿದ್ದರು, ನಿಜವಾದ ಪ್ರತಿಭೆಯ ಕ್ಷಣದಲ್ಲಿ ಅವರು ಅದನ್ನು ಟ್ರಿಸ್ಟ್ ವಿತ್ ಡೆಸ್ಟಿನಿ ಎಂದು ಬದಲಾವಣೆ ಮಾಡಿದ್ದರು ಎಂದು ರಮೇಶ್ ಟ್ವಿಟರ್ ನಲ್ಲಿ ಬರೆದಿದ್ದಾರೆ. ನಾವು ಹಲವು ವರ್ಷಗಳ ಹಿಂದೆ ಈ ದಿನಾಂಕವನ್ನು ನಿರೀಕ್ಷಿಸಿದ್ದೆವು (ಡೇಟ್ ವಿತ್ ಡೆಸ್ಟಿನಿ) ಈಗ ನಾವು ನಮ್ಮ ಪ್ರತಿಜ್ಞೆಯನ್ನು ಪುನಃ ಪೂರ್ಣ ಪ್ರಮಾಣದಲ್ಲಿ ಅಷ್ಟೇ ಅಲ್ಲದೇ ವ್ಯಾಪಕ ದೃಷ್ಟಿಯಲ್ಲಿ ಕೈಗೊಳ್ಳುವ ಸಮಯ ಬಂದಿದೆ. ಈ ತಡರಾತ್ರಿಯಲ್ಲಿ ಜಗತ್ತೇ ಮಲಗಿರುವಾಗ, ಭಾರತ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಂಡಿದೆ" ಎಂಬುದು ನೆಹರೂ ಭಾಷಣದ ಸಾರಾಂಶವಾಗಿತ್ತು. Disclaimer : We respect your thoughts and views! But we need to be judicio...

ಆಜಾದಿ ಕಾ ಅಮೃತ ಮಹೋತ್ಸವ ಭಾಷಣ

ವೇದಿಕೆಯ ಮೇಲೆ ಉಪಸ್ಥಿತರಿರುವಂತಹ ಅಧ್ಯಕ್ಷರೇ, ಗುರುಗಳೇ ಹಾಗೂ ನನ್ನ ಸಹಪಾಠಿಗಳೇ, ಎಲ್ಲರಿಗೂ 75ನೇ ಸ್ವಾತ್ವಂತ್ರ್ಯದ ಅಮೃತ ಮಹೋತ್ಸವದ ಶುಭಾಷಯಗಳನ್ನು ತಿಳಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತೇನೆ. ಇಂದು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಒಂದು ಹಬ್ಬವಿದೆ ಏಕೆಂದರೆ ನಾವು ” ಆಜಾದಿ ಕಾ ಅಮೃತ್ ಮಹೋತ್ಸವ ” ವನ್ನು ಆಚರಿಸುತ್ತಿದ್ದೇವೆ . ಈ ಸ್ವಾತಂತ್ರ್ಯಕ್ಕಾಗಿ ನಾವು ಹೆಚ್ಚಿನ ಬೆಲೆಯನ್ನು ನೀಡಿದ್ದೇವೆ. ಮನುಷ್ಯ ಸಾಮಾಜಿಕ ಪ್ರಾಣಿ. ಸಮಾಜದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಪ್ರಪಂಚದ ಎಲ್ಲಾ ಜೀವಿಗಳು ಸ್ವತಂತ್ರವಾಗಿರಲು ಬಯಸುತ್ತವೆ. ಪಂಜರದ ಹಕ್ಕಿ ಕೂಡ ಸ್ವಾತಂತ್ರ್ಯಕ್ಕಾಗಿ ತನ್ನ ರೆಕ್ಕೆಗಳನ್ನು ನಿರಂತರವಾಗಿ ಬಡಿಯುತ್ತಲೇ ಇರುತ್ತದೆ. ಚಿನ್ನದ ಪಂಜರ , ಚಿನ್ನದ ಬಟ್ಟಲಿನಲ್ಲಿ ಇಡುವ ರುಚಿಕರವಾದ ಆಹಾರವೂ ಅವನಿಗೆ ಇಷ್ಟವಿಲ್ಲ . ಅವನೂ ಮುಕ್ತ ಆಕಾಶದಲ್ಲಿ ಸ್ವತಂತ್ರವಾಗಿ ಹಾರಲು ಬಯಸುತ್ತಾನೆ. ಮನುಷ್ಯ ಮನುಷ್ಯನಾಗಿದ್ದರೆ , ಅವನು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾನೆ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ತನ್ನ ಪ್ರಾಣವನ್ನೂ ಮುಡಿಪಾಗಿಡುತ್ತಾನೆ. ಮಹಾನ್ ಕವಿ ತುಳಸೀದಾಸ್ ಅವರು ಹೇಳುತ್ತಾರೆ ” ಅವಲಂಬಿತ ಕನಸುಗಳು ಸಂತೋಷವಲ್ಲ ”– ಈ ಮಾತಿನ ಅರ್ಥವೆಂದರೆ ಅವಲಂಬಿತ ವ್ಯಕ್ತಿ ಎಂದಿಗೂ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ. ಅವಲಂಬಿತ ಮತ್ತು ಅವಲಂಬಿತರಿಗೆ ಸಂತೋಷವನ್ನು ಮಾಡಲಾಗುವುದಿಲ್ಲ. ಅವಲಂಬನೆ ಒಂದು ರೀತಿಯ ಶಾಪ. ಕೆಲವರು ತಮ್ಮ ಅವಲಂಬನೆಗಾಗಿ ದೇವರನ್ನು ದೂಷಿಸುತ್ತಾರೆ, ಆದರೆ ಅದು ಹಾಗಲ್ಲ, ಅವರೇ ಅಸಮರ್ಥರು ಮತ್ತು ದೇವರನ್ನು ದೂಷಿಸುತ್ತಲೇ ಇರುತ್ತಾರೆ, ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು. ಇಂದು ನಾವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ” ಆಜಾದಿ ಕಾ ಅಮೃತ್ ಮಹೋತ್ಸವ ” ವನ್ನು ಆಚರಿಸುತ್ತಿರುವಾಗ, ಈ ಸಮಯದಲ್ಲಿ ನಾವು ಆ ದೇಶ ಪ್ರೇಮಿಗಳನ್ನು ನೆನಪಿಸಿಕೊಳ್ಳುತ್ತೇವೆ , ಅವರು ತಮ್ಮ ಎಲ್ಲಾ ಸಂತೋಷವನ್ನು ಮುಗ್ಗರಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ಶಾಂತಿಯಿಂದ ಮತ್ತು ಘನತೆಯಿಂದ ಬದುಕು. ಖಂಡಿತ ಅವರ ತ್ಯಾಗ ಫಲ ನೀಡಿತು. ಆದರೆ ಈಗ ದೇಶವನ್ನು ಎಷ್ಟು ಸುರಕ್ಷಿತ ಮತ್ತು ಬಲಶಾಲಿಯಾಗಿಸುವುದು ನಮ್ಮ ಕರ್...

Independence Day 2022: ಪರಿವಾರವಾದ ಉಲ್ಲೇಖಿಸಿದ ಪ್ರಧಾನಿ: ರಾಹುಲ್‌ ಪ್ರತಿಕ್ರಿಯೆ ಏನು?

ಈ ವೇಳೆ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಭ್ರಷ್ಟಾಚಾರ ಮತ್ತು ಪರಿವಾರವಾದದ ಬಗ್ಗೆ ಮಾಧ್ಯಮದವರು ರಾಹುಲ್‌ ಗಾಂಧಿ ಅವರ ಪ್ರತಿಕ್ರಿಯೆ ಬಯಸಿದರು. ಆದರೆ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರಾಹುಲ್‌ ಗಾಂಧಿ, ಇಂದು ದೇಶ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದು, ಈ ಶುಭ ಸಂದರ್ಭದಲ್ಲಿ ನಾನು ರಾಜಕೀಯ ವಿಷಯ ಮಾತನಾಡಲಯ ಬಯಸುವುದಿಲ್ಲ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿ ಅವರು ಮೊದಲಿನಿಂದಲೂ ಕುಟುಂಬ ರಾಜಕಾರಣವನ್ನು ಕಟುವಾಗಿ ವಿರೋಧಿಸುತ್ತ ಬಂದಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಹಾಸು ಹೊಕ್ಕಾಗಿರುವ ಕುಟುಂಬ ರಾಜಕಾರಣದಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂಬುದು ಪ್ರಧಾನಿ ಮೋದಿ ಅವರ ಆರೋಪವಾಗಿದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಪರಿವಾರದ ಭೂಮಿಕೆಯನ್ನು ಪ್ರಧಾನಿ ಮೋದಿ ಪ್ರಶ್ನಿಸುತ್ತಲೇ ಬಂದಿದ್ದಾರೆ.

Republic Day 2022 Speech: ಗಣರಾಜ್ಯೋತ್ಸವ ದಿನಕ್ಕೆ ಮಕ್ಕಳ ಭಾಷಣ; ಏನು ಮಾತಾಡುವುದು? ತಯಾರಿ ಹೇಗೆ?

Republic Day Speech in Kannada | ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಹೀಗೆ ರಾಷ್ಟ್ರೀಯ ಹಬ್ಬ, ಆಚರಣೆಗಳು ಬಂದಾಗೆಲ್ಲಾ ದೇಶವೇ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ. ಅದರಲ್ಲೂ ಮಕ್ಕಳಿಗೆ ಗಣರಾಜ್ಯ, ಸ್ವಾತಂತ್ರ್ಯ ದಿನ ಅಂದರೆ ಇನ್ನಿಲ್ಲದ ಸಂಭ್ರಮ. ಶಾಲೆ, ಕಾಲೇಜಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಪಥಸಂಚಲನ ಮಾಡುವುದು. ಸಿಹಿ ಹಂಚುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದು ಇತ್ಯಾದಿ ಇರುತ್ತದೆ. ಮಕ್ಕಳ ಜೊತೆಗೆ ಹೆತ್ತವರಿಗೂ ಸಂಭ್ರಮ ಹೆಚ್ಚೇ ಆಗುತ್ತದೆ. ಮಕ್ಕಳಿಗೆ ಬೇಕಾದ ಬಟ್ಟೆ, ಬಾವುಟ, ಕೈಗೆ, ತಲೆಗೆ ರಿಬ್ಬನ್​ಗಳು, ಅಂಗಿಯ ಮೇಲೆ ಚುಚ್ಚಲೊಂದು ಸಣ್ಣ ಬಾವುಟ ಹೀಗೆ ಮಕ್ಕಳ ಹಬ್ಬ, ಆಚರಣೆ ಇನ್ನಿಲ್ಲದ ಖುಷಿ ತಂದುಕೊಡುತ್ತದೆ. ಈ ಹಬ್ಬಕ್ಕೆ ವಾರಕ್ಕೂ ಮೊದಲೇ ತಯಾರಿ ಶುರು ಮಾಡುವುದು, ಮಕ್ಕಳು ಸಿದ್ಧವಾಗುವುದು ಇದನ್ನೆಲ್ಲಾ ಎಷ್ಟು ವಿವರಿಸಿದರೂ ಸಾಲದು. ಇದೀಗ ಕಳೆದ ಎರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ಸೋಂಕು ಒಂದು ರೀತಿ ಈ ಎಲ್ಲಾ ಸಂಭ್ರಮಗಳಿಗೆ ತಣ್ಣೀರು ಎರಚಿದೆ. ಶಾಲೆ, ಕಾಲೇಜು ರಜೆ ಇರುವುದು. ತರಗತಿ ಇದ್ದರೂ ಕೊವಿಡ್ ನಿಯಮಗಳಂತೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಆಚರಣೆಯ ಸಂಭ್ರಮಕ್ಕೆ ಕತ್ತರಿ ಬೀಳುವುದು ಹೀಗೆ ಅಡಚಣೆ ಸುಮಾರಷ್ಟು ಬಂದಿದೆ. ಇದೆಲ್ಲವನ್ನೂ ಮೀರಿ ಈ ಬಾರಿ ಕೊರೊನಾ ನಿಯಮಗಳು ಈ ಬಾರಿ ಕೊಂಚ ಸಡಿಲವಾಗಿದೆ. ಬಹುತೇಕ ಕಡೆಗಳಲ್ಲಿ ಶಾಲೆ, ಕಾಲೇಜುಗಳು ನಡೆಯುತ್ತಾ ಇದೆ. ಒಂದು ವೇಳೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಇಲ್ಲದಿದ್ದರೂ ಆನ್​ಲೈನ್ ಮೂಲಕ ಕೆಲವು ಕಾರ್ಯಕ್ರಮ ಆದರೂ ಇದ್ದೇ ಇರಬಹುದು. ಈ ಆಚರಣೆಗಳ ವೇಳೆ ಭಾಷಣ ಸ್ಪರ್ಧೆ (Republic Day Speech in Kannada) ಒಂದು ಮುಖ್ಯ ಅಂಶ. ಆನ್​ಲೈನ್ ವಿಧಾನ ಮೂಲಕವಾದರೂ ನಡೆಸಬಹುದಾದ ಈ ಸ್ಪರ್ಧೆಯನ್ನು ಹಲವು ಶಾಲೆಗಳು ನಡೆಸಲು ಯೋಜಿಸಿರಬಹುದು. ಈಗಾಗಲೇ ಭಾಷಣ ಸ್ಪರ್ಧೆ ಇದೆ ಎಂದು ಮಕ್ಕಳು ಹೆತ್ತವರನ್ನು ಪೀಡಿಸುತ್ತಲೂ ಇರಬಹುದು. ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಏನು ಮಾತನಾಡುವುದು? ಹೇಗೆ ಭಾಷಣ ಮಾಡುವುದು? ಯಾವ ವಿಷಯ ಆರಿಸುವುದು ಎಂಬ ಗೊಂದಲ ಇದ್...

75 Independence Day Wishes in Kannada

By August 14, 2022 75th independence day wishes in kannada, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, swatantra dinacharane shubhashayagalu in kannada, 75th independence day wishes 75 Independence Day Wishes in Kannada Independence Day Wishes in Kannada ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಈ ಲೇಖನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ನಾಡಿನ ಸಮಸ್ತ ಜನತೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಭಾರತವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು 15 ಆಗಸ್ಟ್ 2022 ರಂದು ಆಚರಿಸುತ್ತಿದೆ. 1947 ರಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟವು ದೀರ್ಘವಾಗಿತ್ತು ಮತ್ತು ಹಲವಾರು ಜೀವಗಳನ್ನು ಕಳೆದುಕೊಂಡಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರು ತಮ್ಮ ಇಡೀ ಜೀವನವನ್ನು ಈ ಹೋರಾಟಕ್ಕೆ ಮುಡಿಪಾಗಿಟ್ಟರು. ಆದ್ದರಿಂದ, ನಮ್ಮ ಸ್ವಾತಂತ್ರ್ಯವನ್ನು ಆಚರಿಸಲು ಮತ್ತು ಅದಕ್ಕಾಗಿ ಹೋರಾಡಿದ ಜನರ ತ್ಯಾಗ ಮತ್ತು ಪ್ರಯತ್ನಗಳನ್ನು ಗುರುತಿಸಲು ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಸ್ವಾತಂತ್ರ್ಯ ದಿನದಂದು, ನಮ್ಮ ಮಾತೃಭೂಮಿಗಾಗಿ ಎಲ್ಲವನ್ನೂ ತ್ಯಜಿಸಿದ ಎಲ್ಲಾ ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ನಾಯಕರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ. 75th independence day wishes in kannada ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ, ನಮ್ಮ ಸೈನಿಕರಿಗೆ, ನಮ್ಮ ರಾಷ್ಟ್ರದ ವೀರರಿಗೆ, ಅವರು ನಾವು ಇನ್ನೂ ಜೀವಂತವಾಗಿರಲು ಕಾರಣರಾಗಿದ್ದಾರೆ ಮತ್ತು ಅವರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ.ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಮನಸ್ಸಿನಲ್ಲಿ ಸ್ವಾತಂತ್ರ್ಯ, ನಮ್ಮ ಹೃದಯದಲ್ಲಿ ನಂಬಿಕೆ, ನಮ್ಮ ಆತ್ಮದಲ್ಲಿ ನೆನಪುಗಳು.ಸ್ವಾತಂತ್ರ್ಯ ದಿನದಂದು ರಾಷ್ಟ್ರಕ್ಕೆ ನಮನ ಸಲ್ಲಿಸೋಣ! ಸ್ವಾತಂತ್ರ್ಯ ದಿನದಂದು ನಮ್ಮ ಮಹಾನ್ ರಾಷ್ಟ್ರಕ್ಕೆ ನಮಸ್ಕರಿಸೋಣ! ನೀವು ಹೊಂದಿರುವ ಸ್ವಾತಂತ್ರ್ಯಕ್ಕಾಗಿ ನೀವೆಲ್ಲರೂ ಕೃತಜ್ಞರಾಗಿರುತ್ತೀ...