ಪ್ರಜಾವಾಣಿ ಗುಂಡಣ್ಣ

  1. ಪ್ರಜಾವಾಣಿ
  2. ‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು
  3. ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ
  4. Prajavani e
  5. ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ
  6. ‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು
  7. Prajavani e
  8. ಪ್ರಜಾವಾಣಿ
  9. ‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು
  10. Prajavani e


Download: ಪ್ರಜಾವಾಣಿ ಗುಂಡಣ್ಣ
Size: 18.4 MB

ಪ್ರಜಾವಾಣಿ

• • ಇವನ್ನೂ ನೋಡಿ ಪ್ರಜಾವಾಣಿ ಕರ್ನಾಟಕದ ಪ್ರಮುಖ ದಿನಪತ್ರಿಕೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಇತಿಹಾಸ [ ] ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ, ಶ್ರೀ ಕೆ.ಎನ್. ಗುರುಸ್ವಾಮಿಯವರ ಮಾಲೀಕತ್ವದ ದಿ ಪ್ರಿಂಟರ್ಸ್ ಮೈಸೂರು ಲಿ. ಪ್ರಜಾವಾಣಿಯನ್ನು ಪ್ರಾರಂಭಿಸಿತು. ಸಂಪಾದಕರು [ ] • • • • ಎಂ.ಬಿ.ಸಿಂಗ್ • ಕೆ.ಎನ್. ಹರಿಕುಮಾರ್ • ಕೆ.ಎನ್. ಶಾಂತ ಕುಮಾರ್ • ಕೆ.ಎನ್.ತಿಲಕ್ ಕುಮಾರ್. • ಕೆ.ಎನ್.ಶಾಂತ ಕುಮಾರ್ ಸಹ ಸಂಪಾದಕರು [ ] • ಪಿ.ರಾಮಣ್ಣ • ಬಿ.ಎಂ.ಕೃಷ್ಣಸ್ವಾಮಿ • • ಕೆ. ಶ್ರೀಧರ ಆಚಾರ್ • ರಾಜಾ ಶೈಲೇಶ್ಚಂದ್ರ ಗುಪ್ತ • ಆರ್. ಪಿ. ಜಗದೀಶ • ಪದ್ಮರಾಜ ದಂಡಾವತಿ ಸಹಾಯಕ ಸಂಪಾದಕರು [ ] • • ಶ್ರೀಧರ ಕೃಷ್ಣಮುರ್ತಿ • ಜಿ.ಎಸ್. ಸದಾಶಿವ • ಡಿ.ವಿ. ರಾಜಶೇಖರ • ಲಕ್ಷ್ಮಣ ಕೊಡಸೆ • ಶಿವಾಜಿ ಗಣೇಷನ್ • ಇ.ವಿ.ಸತ್ಯನಾರಾಯಣ ಮೊದಲಾದವರು. ಸಾಪ್ತಾಹಿಕ ಪುರವಣಿ ಉಸ್ತುವಾರಿ [ ] • ಬಿ.ವಿ.ವೈಕುಂಠರಾಜು • • ಡಿ.ವಿ. ರಾಜಶೇಖರ • ಗಂಗಾಧರ ಮೊದಲಿಯಾರ್ • ಪ್ರೇಮಕುಮಾರ್ ಹರಿಯಬ್ಬೆ • ಲಕ್ಷ್ಮಣ ಕೊಡಸೆ • ರಘುನಾಥ ಚ.ಹ ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ. ಹೊರಗಿನ ಸಂಪರ್ಕಗಳು [ ] • •

‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. |ಕಳೆದ ಸಂಚಿಕೆಯಿಂದ | ಸಾಹಿತ್ಯ ಪ್ರಕಟಣೆ ಮತ್ತು ವರ್ಧಿಷ್ಣು ಲೇಖಕರನ್ನು ಪ್ರೋತ್ಸಾಹಿಸವ ಮೂಲಕ ಕರ್ನಾಟಕ ಸಂಸ್ಕೃತಿಗೆ ‘ಪ್ರವಾ’ ಕೊಡುಗೆ ಗಣನೀಯವಾದುದೆಂದು ಈಗಾಗಲೇ ಹೇಳಿದ್ದೇನೆ. ಅದನ್ನು ನಿರ್ದಿಷ್ಟವಾಗಿ ಗುರುತಿಸಲು ಒಂದೆರಡು ನಿದರ್ಶನಗಳನ್ನು ನೋಡಬಹುದು. ವಿಶೇಷವಾಗಿ ಸಣ್ಣ ಕಥೆ ಮತ್ತು ಕಾವ್ಯದ ಮೂಲಕ ಪತ್ರಿಕೆ ಈ ಮಹತ್ಕಾರ್ಯವನ್ನು ನಡೆಸಿತು. ದೀಪಾವಳಿ ಕಥಾ ಸ್ಪರ್ಧೆ, ವಿಶೇಷಾಂಕದ ವಿಶೇಷ ಕಥೆಗಳಿಂದ, ಕಾವ್ಯಗಳಿಂದ ಹೊಸಪೀಳಿಗೆಯ ಕವಿಗಳನ್ನೂ ಕಥೆಗಾರರನ್ನು ಬೆಳೆಸಿದ ಪರಿಯಲ್ಲೇ ಪತ್ರಿಕೆಯ ಸಾಂಸ್ಕೃತಿಕ ಕಾಳಜಿ ಸ್ಪಷ್ಟವಾಗುತ್ತದೆ. ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಮುಂದೆ ನುರಿತ ಕಥೆಗಾರರಾಗಿ ಬೆಳೆದದ್ದು ಸಾಪು ಮತ್ತು ವಿಶೇಷ ಸಂಚಿಕೆಗಳಲ್ಲಿ. ನವ್ಯದಂತೆಯೇ, ದಲಿತ, ಬಂಡಾಯ ಚಳವಳಿಗಳ ಕಥೆಗಾರರನ್ನು ‘ಪ್ರವಾ’ ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಿತು. ಇವರ ಕೃತಿಗಳಲ್ಲಿ ಕರ್ನಾಟಕದಲ್ಲಿನ ವಿವಿಧ ಸಂಸ್ಕೃತಿಗಳು, ಅಲ್ಲಿನ ಬಹುತ್ವಗಳು ಪ್ರಕಟಗೊಂಡವು. ಚರ್ಚೆ, ವಿಚಾರವಿಮರ್ಶೆಗಳ ನಿಕಷಕ್ಕೆ ಒಡ್ಡಿಕೊಂಡವು. ಇದೆಲ್ಲದರ ಪರಿಣಾಮವೆಂಬಂತೆ ಹೊಸ ಕಥನ ಸಂಸ್ಕೃತಿಯೊಂದು ಆವಿರ್ಭವಿಸಿತು. ಅಲ್ಲಿಯತನಕ ಮಾಸ್ತಿ ಕಥಾ ಪರಂಪರೆಯನ್ನು ಚರ್ಚಿಸುವುದರಲ್ಲಿ ನಿರತವಾಗಿದ್ದ ಕನ್ನಡ ವಿಮರ್ಶೆ ಹೊಸ ಪರಂಪರೆಯೊಂದನ್ನು ಸೃಷ್ಟಿಸುವ ಸಾಮಾರ್ಥ್ಯವಿದ್ದ ಈ ಹೊಸ ಪೀಳಿಗೆಯ ಕಥೆಗಾರರರನ್ನು ಗಮನಿಸುವುದು ಅನಿವಾರ್ಯವಾಯಿತು. ನವ್ಯ ಕಾವ್ಯದಲ್ಲಿ, ಗೋಪಾಲಕೃಷ್ಣ ಅಡಿಗ, ಗಂಗಾಧರ ಚಿತ್ತಾಲ, ರಾಮನುಜನ್, ರಾಮಚಂದ್ರ ಶರ್ಮ, ತಿರುಮಲೇಶ, ಚಂದ್ರಶೇಖರ ಕಂಬಾರ, ಮೊದಲಾದವರ ರಚನೆಗಳಲ್ಲಿ ಕಂಡ...

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

avadhimag ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ರಾಷ್ಟ್ರೀಯ ನಾಟಕೋತ್ಸವ – 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ 4 ರಿಂದ 13ರ ವರೆಗೆ ಕನ್ನಡದ ಮೇರು ನಾಟಕಗಳ ಸಿಂಹಾವಲೋಕನದ ರಾಷ್ಟ್ರೀಯ ನಾಟಕೋತ್ಸವ 2020 ಆಯೋಜಿಸುತ್ತಿದೆ. 10 ದಿನಗಳ ಪ್ರಜಾವಾಣಿ ದಸರಾ ಸಂಗೀತೋತ್ಸವ, 15 ದಿನಗಳ ಪ್ರಜಾವಾಣಿ ನುಡಿ ಹಬ್ಬ ಬಳಿಕ, ಕೋವಿಡ್ ದುರಿತದ ಕಾಲದಲ್ಲಿ ನೊಂದ ಮನಗಳಿಗೆ ಮನೋಲ್ಲಾಸ ನೀಡುವ ಕಾರ್ಯಕ್ರಮದ ಸರಣಿ ಮುಂದುವರಿದಿದೆ. ಪ್ರಜಾವಾಣಿ ಫೇಸ್ ‌ಬುಕ್ ಪುಟದಲ್ಲಿ ಡಿ. 4ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕಗಳು ಪ್ರಸಾರವಾಗಲಿವೆ. ರಂಗಕರ್ಮಿಗಳಾದ ಶ್ರೀನಿವಾಸ್ ಜಿ ಕಪ್ಪಣ್ಣ ಮತ್ತು ಸಿ ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ಆಯೋಜನೆಯಲ್ಲಿ ಶಶಿಧರ ಬಾರಿಘಾಟ್, ಸಿ ಕೆ ಗುಂಡಣ್ಣ ಸಂಚಾಲಕತ್ವದಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮದ ವಿವರ: ಡಿ. 4 ಶುಕ್ರವಾರ ಸಂಜೆ 6ಕ್ಕೆ ಸಿರಿ (2 ಗಂಟೆ) ಜಾನಪದ ಮೂಲ, ರಂಗರೂಪ: ಡಾ ನಾ ದಾಮೋದರ ಶೆಟ್ಟಿ ನಿರ್ದೇಶನ: ಡಾ. ಬಿ ಜಯಶ್ರೀ ಡಿ. 5 ಶನಿವಾರ ಏಂಜೆಲ್‌ ಸಂಜೆ 6ಕ್ಕೆ ವೀರಗಾಸೆ – ನೀರ ಒಡಪು (1 ಗಂ. 25 ನಿ.) ದೊಂಬಿದಾಸರ ಜಾನಪದ ಕಥೆ ಆಧಾರಿತ ನಿರ್ದೇಶನ: ಗೋಪಾಲಕೃಷ್ಣ ನಾಯರಿ ಸಂಜೆ 7.30ಕ್ಕೆ ಯಕ್ಷಗಾನ ಆಧಾರಿತ ಊರು ಭಂಗ (50 ನಿ.) ನಿರ್ದೇಶನ: ಸಂಜೀವ ಸುವರ್ಣ ಡಿ. 6 ಭಾನುವಾರ ಸಂಜೆ 6ಕ್ಕೆ ಬೆರಳ್‌ಗೆ ಕೊರಳ್ (55 ನಿ.) ರಚನೆ: ಕುವೆಂಪು ನಿರ್ದೇಶನ: ಪ್ರಸನ್ನ ರಾಮಸ್ವಾಮಿ ಸಂಜೆ 7ಕ್ಕೆ ಸೀತಾ ಸ್ವಯಂವರ (1 ಗಂ. 10 ನಿ.) ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ ನಿರ್ದೇಶನ: ಚಿದಂಬರ ರಾವ್ ಜಂಬೆ ಡಿ. 7 ಸೋಮವಾರ ಸಂಜೆ 6ಕ್ಕೆ ಮಾರೀಚನ ಬಂಧುಗಳು (1 ಗಂ. 50 ನಿ.) ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ ನಿರ್ದೇಶನ: ವಾಲ್ಟರ್ ಡಿಸೋಜ ಡಿ. 8 ಮಂಗಳವಾರ ಸಂಜೆ 6ಕ್ಕೆ ಗುಳ್ಳಕಾಯಜ್ಜಿ (50 ನಿ.) ರಚನೆ: ಡಾ.ಚಂದ್ರಶೇಖರ ಕಂಬಾರ ನಿರ್ದೇಶನ: ಮಾಲತೇಶ್ ಬಡಿಗೇರ ಡಿ. 9 ಬುಧವಾರ ಸಂಜೆ 6ಕ್ಕೆ ಕರಿಯ ದೇವರ ಹುಡುಕಿ (1 ಗಂ.30 ನಿ.) ರಚನ...

Prajavani e

Sr. No. Bank Name 1 State Bank Of India 2 Paytm Payments Bank 3 HDFC BANK LTD 4 ICICI Bank 5 Bank Of Baroda 6 Axis Bank Ltd. 7 INDUSIND BANK 8 Yes Bank Ltd 9 IDFC FIRST Bank 10 Karur Vysya Bank 11 Bank Of India 12 RBL 13 HSBC ನಮ್ಮ ಕುರಿತು ಕಳೆದ ಏಳು ದಶಕಗಳಿಂದ ‘ಪ್ರಜಾವಾಣಿ’ ಕನ್ನಡಿಗರ ಧ್ವನಿಯಾಗಿದೆ. ನಾಡಿನ ಜನರ ಅತ್ಯಂತ ನೆಚ್ಚಿನ ದಿನಪತ್ರಿಕೆ ಎನಿಸಿದೆ. ಗಲ್ಲಿಯಿಂದ ದಿಲ್ಲಿಯವರೆಗಿನ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿಯೂ ‘ಪ್ರಜಾವಾಣಿ’ ಹೊರಹೊಮ್ಮಿದೆ. ದೇಶದ ತಾಂತ್ರಿಕ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪತ್ರಿಕೆಯು ನಾಡಿನ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ‘ಪ್ರಜಾವಾಣಿ’, ತನ್ನ ನೇರ, ನಿಷ್ಠುರ ಸಂಪಾದಕೀಯಗಳಿಗೂ ಹೆಸರುವಾಸಿ. ಆಳ–ಅಗಲದ ವಿಶ್ಲೇಷಣೆಗಳು, ತನಿಖಾ ವರದಿಗಳು ‘ಪ್ರಜಾವಾಣಿ’ಯ ಹೆಗ್ಗುರುತುಗಳು. ಪತ್ರಿಕೆಯಲ್ಲಿ ಪ್ರಮುಖ ವರ್ತಮಾನಗಳ ಜತೆಗಿನ ಆನ್‌ಲೈನ್ ಕೊಂಡಿಗಳು ಓದುಗರನ್ನು ಮುದ್ರಣ ಮಾಧ್ಯಮದಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತವೆ. ವೆಬ್‌ಸೈಟ್‌ನಲ್ಲಿರುವ ಅತ್ಯುತ್ಕೃಷ್ಟ ಗುಣಮಟ್ಟದ ವಿಡಿಯೊಗಳು ಹಾಗೂ ಪಾಡ್‌ಕಾಸ್ಟ್‌ಗಳು ನೋಡುಗರಿಗೆ/ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತವೆ. ಹೊಸತನಕ್ಕೆ ಒಡ್ಡಿಕೊಳ್ಳಲು ಪತ್ರಿಕೆ ಎಂದಿಗೂ ಹಿಂಜರಿದಿಲ್ಲ. ಹೊಸ ವಿನ್ಯಾಸ, ನವ ಅಂಕಣಗಳಿಂದ ಓದುಗರಿಗೆ ಸದಾ ಹೊಸತನ್ನು ನೀಡುವ ದೊಡ್ಡ ಪರಂಪರೆಯೇ ‘ಪ್ರಜಾವಾಣಿ’ಗೆ ಇದೆ. ಇದೆಲ್ಲದರ ನಡುವೆ ಪತ್ರಿಕೆಯು ಸಮಾಜದ ಒಳಿತಿಗೆ ಶ್ರಮಿಸುವ ತನ್ನ ಮುಖ್ಯ ಧ್ಯೇಯಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. ಒಳ್ಳೆಯ ಪತ್ರಿಕೋದ್ಯಮದ ಮೂಲಕ ಸಮಾಜದ ಒಳಿತಿನ ಗುರಿಯತ್ತ ಸಾಗುತ್ತಿರುವ ‘ಪ್ರಜಾವಾಣಿ’ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಅದಕ್ಕಾಗಿಯೇ ‘ಕನ್ನಡ ಅಂದ್ರೆ ಪ್ರಜಾವಾಣಿ, ಪ್ರಜಾವಾಣಿ ಅಂದ್ರೆ ಕನ್ನಡ’ ಎಂದು ಪತ್ರಿಕೆ ನಾಡಿನ ತುಂಬಾ ಮಾನ್ಯತೆ ಗಳಿಸಿದೆ. We, The Printers (Mysore) P...

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

avadhimag ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ರಾಷ್ಟ್ರೀಯ ನಾಟಕೋತ್ಸವ – 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ 4 ರಿಂದ 13ರ ವರೆಗೆ ಕನ್ನಡದ ಮೇರು ನಾಟಕಗಳ ಸಿಂಹಾವಲೋಕನದ ರಾಷ್ಟ್ರೀಯ ನಾಟಕೋತ್ಸವ 2020 ಆಯೋಜಿಸುತ್ತಿದೆ. 10 ದಿನಗಳ ಪ್ರಜಾವಾಣಿ ದಸರಾ ಸಂಗೀತೋತ್ಸವ, 15 ದಿನಗಳ ಪ್ರಜಾವಾಣಿ ನುಡಿ ಹಬ್ಬ ಬಳಿಕ, ಕೋವಿಡ್ ದುರಿತದ ಕಾಲದಲ್ಲಿ ನೊಂದ ಮನಗಳಿಗೆ ಮನೋಲ್ಲಾಸ ನೀಡುವ ಕಾರ್ಯಕ್ರಮದ ಸರಣಿ ಮುಂದುವರಿದಿದೆ. ಪ್ರಜಾವಾಣಿ ಫೇಸ್ ‌ಬುಕ್ ಪುಟದಲ್ಲಿ ಡಿ. 4ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕಗಳು ಪ್ರಸಾರವಾಗಲಿವೆ. ರಂಗಕರ್ಮಿಗಳಾದ ಶ್ರೀನಿವಾಸ್ ಜಿ ಕಪ್ಪಣ್ಣ ಮತ್ತು ಸಿ ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ಆಯೋಜನೆಯಲ್ಲಿ ಶಶಿಧರ ಬಾರಿಘಾಟ್, ಸಿ ಕೆ ಗುಂಡಣ್ಣ ಸಂಚಾಲಕತ್ವದಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮದ ವಿವರ: ಡಿ. 4 ಶುಕ್ರವಾರ ಸಂಜೆ 6ಕ್ಕೆ ಸಿರಿ (2 ಗಂಟೆ) ಜಾನಪದ ಮೂಲ, ರಂಗರೂಪ: ಡಾ ನಾ ದಾಮೋದರ ಶೆಟ್ಟಿ ನಿರ್ದೇಶನ: ಡಾ. ಬಿ ಜಯಶ್ರೀ ಡಿ. 5 ಶನಿವಾರ ಏಂಜೆಲ್‌ ಸಂಜೆ 6ಕ್ಕೆ ವೀರಗಾಸೆ – ನೀರ ಒಡಪು (1 ಗಂ. 25 ನಿ.) ದೊಂಬಿದಾಸರ ಜಾನಪದ ಕಥೆ ಆಧಾರಿತ ನಿರ್ದೇಶನ: ಗೋಪಾಲಕೃಷ್ಣ ನಾಯರಿ ಸಂಜೆ 7.30ಕ್ಕೆ ಯಕ್ಷಗಾನ ಆಧಾರಿತ ಊರು ಭಂಗ (50 ನಿ.) ನಿರ್ದೇಶನ: ಸಂಜೀವ ಸುವರ್ಣ ಡಿ. 6 ಭಾನುವಾರ ಸಂಜೆ 6ಕ್ಕೆ ಬೆರಳ್‌ಗೆ ಕೊರಳ್ (55 ನಿ.) ರಚನೆ: ಕುವೆಂಪು ನಿರ್ದೇಶನ: ಪ್ರಸನ್ನ ರಾಮಸ್ವಾಮಿ ಸಂಜೆ 7ಕ್ಕೆ ಸೀತಾ ಸ್ವಯಂವರ (1 ಗಂ. 10 ನಿ.) ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ ನಿರ್ದೇಶನ: ಚಿದಂಬರ ರಾವ್ ಜಂಬೆ ಡಿ. 7 ಸೋಮವಾರ ಸಂಜೆ 6ಕ್ಕೆ ಮಾರೀಚನ ಬಂಧುಗಳು (1 ಗಂ. 50 ನಿ.) ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ ನಿರ್ದೇಶನ: ವಾಲ್ಟರ್ ಡಿಸೋಜ ಡಿ. 8 ಮಂಗಳವಾರ ಸಂಜೆ 6ಕ್ಕೆ ಗುಳ್ಳಕಾಯಜ್ಜಿ (50 ನಿ.) ರಚನೆ: ಡಾ.ಚಂದ್ರಶೇಖರ ಕಂಬಾರ ನಿರ್ದೇಶನ: ಮಾಲತೇಶ್ ಬಡಿಗೇರ ಡಿ. 9 ಬುಧವಾರ ಸಂಜೆ 6ಕ್ಕೆ ಕರಿಯ ದೇವರ ಹುಡುಕಿ (1 ಗಂ.30 ನಿ.) ರಚನ...

‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. |ಕಳೆದ ಸಂಚಿಕೆಯಿಂದ | ಸಾಹಿತ್ಯ ಪ್ರಕಟಣೆ ಮತ್ತು ವರ್ಧಿಷ್ಣು ಲೇಖಕರನ್ನು ಪ್ರೋತ್ಸಾಹಿಸವ ಮೂಲಕ ಕರ್ನಾಟಕ ಸಂಸ್ಕೃತಿಗೆ ‘ಪ್ರವಾ’ ಕೊಡುಗೆ ಗಣನೀಯವಾದುದೆಂದು ಈಗಾಗಲೇ ಹೇಳಿದ್ದೇನೆ. ಅದನ್ನು ನಿರ್ದಿಷ್ಟವಾಗಿ ಗುರುತಿಸಲು ಒಂದೆರಡು ನಿದರ್ಶನಗಳನ್ನು ನೋಡಬಹುದು. ವಿಶೇಷವಾಗಿ ಸಣ್ಣ ಕಥೆ ಮತ್ತು ಕಾವ್ಯದ ಮೂಲಕ ಪತ್ರಿಕೆ ಈ ಮಹತ್ಕಾರ್ಯವನ್ನು ನಡೆಸಿತು. ದೀಪಾವಳಿ ಕಥಾ ಸ್ಪರ್ಧೆ, ವಿಶೇಷಾಂಕದ ವಿಶೇಷ ಕಥೆಗಳಿಂದ, ಕಾವ್ಯಗಳಿಂದ ಹೊಸಪೀಳಿಗೆಯ ಕವಿಗಳನ್ನೂ ಕಥೆಗಾರರನ್ನು ಬೆಳೆಸಿದ ಪರಿಯಲ್ಲೇ ಪತ್ರಿಕೆಯ ಸಾಂಸ್ಕೃತಿಕ ಕಾಳಜಿ ಸ್ಪಷ್ಟವಾಗುತ್ತದೆ. ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಮುಂದೆ ನುರಿತ ಕಥೆಗಾರರಾಗಿ ಬೆಳೆದದ್ದು ಸಾಪು ಮತ್ತು ವಿಶೇಷ ಸಂಚಿಕೆಗಳಲ್ಲಿ. ನವ್ಯದಂತೆಯೇ, ದಲಿತ, ಬಂಡಾಯ ಚಳವಳಿಗಳ ಕಥೆಗಾರರನ್ನು ‘ಪ್ರವಾ’ ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಿತು. ಇವರ ಕೃತಿಗಳಲ್ಲಿ ಕರ್ನಾಟಕದಲ್ಲಿನ ವಿವಿಧ ಸಂಸ್ಕೃತಿಗಳು, ಅಲ್ಲಿನ ಬಹುತ್ವಗಳು ಪ್ರಕಟಗೊಂಡವು. ಚರ್ಚೆ, ವಿಚಾರವಿಮರ್ಶೆಗಳ ನಿಕಷಕ್ಕೆ ಒಡ್ಡಿಕೊಂಡವು. ಇದೆಲ್ಲದರ ಪರಿಣಾಮವೆಂಬಂತೆ ಹೊಸ ಕಥನ ಸಂಸ್ಕೃತಿಯೊಂದು ಆವಿರ್ಭವಿಸಿತು. ಅಲ್ಲಿಯತನಕ ಮಾಸ್ತಿ ಕಥಾ ಪರಂಪರೆಯನ್ನು ಚರ್ಚಿಸುವುದರಲ್ಲಿ ನಿರತವಾಗಿದ್ದ ಕನ್ನಡ ವಿಮರ್ಶೆ ಹೊಸ ಪರಂಪರೆಯೊಂದನ್ನು ಸೃಷ್ಟಿಸುವ ಸಾಮಾರ್ಥ್ಯವಿದ್ದ ಈ ಹೊಸ ಪೀಳಿಗೆಯ ಕಥೆಗಾರರರನ್ನು ಗಮನಿಸುವುದು ಅನಿವಾರ್ಯವಾಯಿತು. ನವ್ಯ ಕಾವ್ಯದಲ್ಲಿ, ಗೋಪಾಲಕೃಷ್ಣ ಅಡಿಗ, ಗಂಗಾಧರ ಚಿತ್ತಾಲ, ರಾಮನುಜನ್, ರಾಮಚಂದ್ರ ಶರ್ಮ, ತಿರುಮಲೇಶ, ಚಂದ್ರಶೇಖರ ಕಂಬಾರ, ಮೊದಲಾದವರ ರಚನೆಗಳಲ್ಲಿ ಕಂಡ...

Prajavani e

Sr. No. Bank Name 1 State Bank Of India 2 Paytm Payments Bank 3 HDFC BANK LTD 4 ICICI Bank 5 Bank Of Baroda 6 Axis Bank Ltd. 7 INDUSIND BANK 8 Yes Bank Ltd 9 IDFC FIRST Bank 10 Karur Vysya Bank 11 Bank Of India 12 RBL 13 HSBC ನಮ್ಮ ಕುರಿತು ಕಳೆದ ಏಳು ದಶಕಗಳಿಂದ ‘ಪ್ರಜಾವಾಣಿ’ ಕನ್ನಡಿಗರ ಧ್ವನಿಯಾಗಿದೆ. ನಾಡಿನ ಜನರ ಅತ್ಯಂತ ನೆಚ್ಚಿನ ದಿನಪತ್ರಿಕೆ ಎನಿಸಿದೆ. ಗಲ್ಲಿಯಿಂದ ದಿಲ್ಲಿಯವರೆಗಿನ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿಯೂ ‘ಪ್ರಜಾವಾಣಿ’ ಹೊರಹೊಮ್ಮಿದೆ. ದೇಶದ ತಾಂತ್ರಿಕ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪತ್ರಿಕೆಯು ನಾಡಿನ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ‘ಪ್ರಜಾವಾಣಿ’, ತನ್ನ ನೇರ, ನಿಷ್ಠುರ ಸಂಪಾದಕೀಯಗಳಿಗೂ ಹೆಸರುವಾಸಿ. ಆಳ–ಅಗಲದ ವಿಶ್ಲೇಷಣೆಗಳು, ತನಿಖಾ ವರದಿಗಳು ‘ಪ್ರಜಾವಾಣಿ’ಯ ಹೆಗ್ಗುರುತುಗಳು. ಪತ್ರಿಕೆಯಲ್ಲಿ ಪ್ರಮುಖ ವರ್ತಮಾನಗಳ ಜತೆಗಿನ ಆನ್‌ಲೈನ್ ಕೊಂಡಿಗಳು ಓದುಗರನ್ನು ಮುದ್ರಣ ಮಾಧ್ಯಮದಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತವೆ. ವೆಬ್‌ಸೈಟ್‌ನಲ್ಲಿರುವ ಅತ್ಯುತ್ಕೃಷ್ಟ ಗುಣಮಟ್ಟದ ವಿಡಿಯೊಗಳು ಹಾಗೂ ಪಾಡ್‌ಕಾಸ್ಟ್‌ಗಳು ನೋಡುಗರಿಗೆ/ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತವೆ. ಹೊಸತನಕ್ಕೆ ಒಡ್ಡಿಕೊಳ್ಳಲು ಪತ್ರಿಕೆ ಎಂದಿಗೂ ಹಿಂಜರಿದಿಲ್ಲ. ಹೊಸ ವಿನ್ಯಾಸ, ನವ ಅಂಕಣಗಳಿಂದ ಓದುಗರಿಗೆ ಸದಾ ಹೊಸತನ್ನು ನೀಡುವ ದೊಡ್ಡ ಪರಂಪರೆಯೇ ‘ಪ್ರಜಾವಾಣಿ’ಗೆ ಇದೆ. ಇದೆಲ್ಲದರ ನಡುವೆ ಪತ್ರಿಕೆಯು ಸಮಾಜದ ಒಳಿತಿಗೆ ಶ್ರಮಿಸುವ ತನ್ನ ಮುಖ್ಯ ಧ್ಯೇಯಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. ಒಳ್ಳೆಯ ಪತ್ರಿಕೋದ್ಯಮದ ಮೂಲಕ ಸಮಾಜದ ಒಳಿತಿನ ಗುರಿಯತ್ತ ಸಾಗುತ್ತಿರುವ ‘ಪ್ರಜಾವಾಣಿ’ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಅದಕ್ಕಾಗಿಯೇ ‘ಕನ್ನಡ ಅಂದ್ರೆ ಪ್ರಜಾವಾಣಿ, ಪ್ರಜಾವಾಣಿ ಅಂದ್ರೆ ಕನ್ನಡ’ ಎಂದು ಪತ್ರಿಕೆ ನಾಡಿನ ತುಂಬಾ ಮಾನ್ಯತೆ ಗಳಿಸಿದೆ. We, The Printers (Mysore) P...

ಪ್ರಜಾವಾಣಿ

• • ಇವನ್ನೂ ನೋಡಿ ಪ್ರಜಾವಾಣಿ ಕರ್ನಾಟಕದ ಪ್ರಮುಖ ದಿನಪತ್ರಿಕೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಇತಿಹಾಸ [ ] ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ, ಶ್ರೀ ಕೆ.ಎನ್. ಗುರುಸ್ವಾಮಿಯವರ ಮಾಲೀಕತ್ವದ ದಿ ಪ್ರಿಂಟರ್ಸ್ ಮೈಸೂರು ಲಿ. ಪ್ರಜಾವಾಣಿಯನ್ನು ಪ್ರಾರಂಭಿಸಿತು. ಸಂಪಾದಕರು [ ] • • • • ಎಂ.ಬಿ.ಸಿಂಗ್ • ಕೆ.ಎನ್. ಹರಿಕುಮಾರ್ • ಕೆ.ಎನ್. ಶಾಂತ ಕುಮಾರ್ • ಕೆ.ಎನ್.ತಿಲಕ್ ಕುಮಾರ್. • ಕೆ.ಎನ್.ಶಾಂತ ಕುಮಾರ್ ಸಹ ಸಂಪಾದಕರು [ ] • ಪಿ.ರಾಮಣ್ಣ • ಬಿ.ಎಂ.ಕೃಷ್ಣಸ್ವಾಮಿ • • ಕೆ. ಶ್ರೀಧರ ಆಚಾರ್ • ರಾಜಾ ಶೈಲೇಶ್ಚಂದ್ರ ಗುಪ್ತ • ಆರ್. ಪಿ. ಜಗದೀಶ • ಪದ್ಮರಾಜ ದಂಡಾವತಿ ಸಹಾಯಕ ಸಂಪಾದಕರು [ ] • • ಶ್ರೀಧರ ಕೃಷ್ಣಮುರ್ತಿ • ಜಿ.ಎಸ್. ಸದಾಶಿವ • ಡಿ.ವಿ. ರಾಜಶೇಖರ • ಲಕ್ಷ್ಮಣ ಕೊಡಸೆ • ಶಿವಾಜಿ ಗಣೇಷನ್ • ಇ.ವಿ.ಸತ್ಯನಾರಾಯಣ ಮೊದಲಾದವರು. ಸಾಪ್ತಾಹಿಕ ಪುರವಣಿ ಉಸ್ತುವಾರಿ [ ] • ಬಿ.ವಿ.ವೈಕುಂಠರಾಜು • • ಡಿ.ವಿ. ರಾಜಶೇಖರ • ಗಂಗಾಧರ ಮೊದಲಿಯಾರ್ • ಪ್ರೇಮಕುಮಾರ್ ಹರಿಯಬ್ಬೆ • ಲಕ್ಷ್ಮಣ ಕೊಡಸೆ • ರಘುನಾಥ ಚ.ಹ ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ. ಹೊರಗಿನ ಸಂಪರ್ಕಗಳು [ ] • •

‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. |ಕಳೆದ ಸಂಚಿಕೆಯಿಂದ | ಸಾಹಿತ್ಯ ಪ್ರಕಟಣೆ ಮತ್ತು ವರ್ಧಿಷ್ಣು ಲೇಖಕರನ್ನು ಪ್ರೋತ್ಸಾಹಿಸವ ಮೂಲಕ ಕರ್ನಾಟಕ ಸಂಸ್ಕೃತಿಗೆ ‘ಪ್ರವಾ’ ಕೊಡುಗೆ ಗಣನೀಯವಾದುದೆಂದು ಈಗಾಗಲೇ ಹೇಳಿದ್ದೇನೆ. ಅದನ್ನು ನಿರ್ದಿಷ್ಟವಾಗಿ ಗುರುತಿಸಲು ಒಂದೆರಡು ನಿದರ್ಶನಗಳನ್ನು ನೋಡಬಹುದು. ವಿಶೇಷವಾಗಿ ಸಣ್ಣ ಕಥೆ ಮತ್ತು ಕಾವ್ಯದ ಮೂಲಕ ಪತ್ರಿಕೆ ಈ ಮಹತ್ಕಾರ್ಯವನ್ನು ನಡೆಸಿತು. ದೀಪಾವಳಿ ಕಥಾ ಸ್ಪರ್ಧೆ, ವಿಶೇಷಾಂಕದ ವಿಶೇಷ ಕಥೆಗಳಿಂದ, ಕಾವ್ಯಗಳಿಂದ ಹೊಸಪೀಳಿಗೆಯ ಕವಿಗಳನ್ನೂ ಕಥೆಗಾರರನ್ನು ಬೆಳೆಸಿದ ಪರಿಯಲ್ಲೇ ಪತ್ರಿಕೆಯ ಸಾಂಸ್ಕೃತಿಕ ಕಾಳಜಿ ಸ್ಪಷ್ಟವಾಗುತ್ತದೆ. ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಮುಂದೆ ನುರಿತ ಕಥೆಗಾರರಾಗಿ ಬೆಳೆದದ್ದು ಸಾಪು ಮತ್ತು ವಿಶೇಷ ಸಂಚಿಕೆಗಳಲ್ಲಿ. ನವ್ಯದಂತೆಯೇ, ದಲಿತ, ಬಂಡಾಯ ಚಳವಳಿಗಳ ಕಥೆಗಾರರನ್ನು ‘ಪ್ರವಾ’ ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಿತು. ಇವರ ಕೃತಿಗಳಲ್ಲಿ ಕರ್ನಾಟಕದಲ್ಲಿನ ವಿವಿಧ ಸಂಸ್ಕೃತಿಗಳು, ಅಲ್ಲಿನ ಬಹುತ್ವಗಳು ಪ್ರಕಟಗೊಂಡವು. ಚರ್ಚೆ, ವಿಚಾರವಿಮರ್ಶೆಗಳ ನಿಕಷಕ್ಕೆ ಒಡ್ಡಿಕೊಂಡವು. ಇದೆಲ್ಲದರ ಪರಿಣಾಮವೆಂಬಂತೆ ಹೊಸ ಕಥನ ಸಂಸ್ಕೃತಿಯೊಂದು ಆವಿರ್ಭವಿಸಿತು. ಅಲ್ಲಿಯತನಕ ಮಾಸ್ತಿ ಕಥಾ ಪರಂಪರೆಯನ್ನು ಚರ್ಚಿಸುವುದರಲ್ಲಿ ನಿರತವಾಗಿದ್ದ ಕನ್ನಡ ವಿಮರ್ಶೆ ಹೊಸ ಪರಂಪರೆಯೊಂದನ್ನು ಸೃಷ್ಟಿಸುವ ಸಾಮಾರ್ಥ್ಯವಿದ್ದ ಈ ಹೊಸ ಪೀಳಿಗೆಯ ಕಥೆಗಾರರರನ್ನು ಗಮನಿಸುವುದು ಅನಿವಾರ್ಯವಾಯಿತು. ನವ್ಯ ಕಾವ್ಯದಲ್ಲಿ, ಗೋಪಾಲಕೃಷ್ಣ ಅಡಿಗ, ಗಂಗಾಧರ ಚಿತ್ತಾಲ, ರಾಮನುಜನ್, ರಾಮಚಂದ್ರ ಶರ್ಮ, ತಿರುಮಲೇಶ, ಚಂದ್ರಶೇಖರ ಕಂಬಾರ, ಮೊದಲಾದವರ ರಚನೆಗಳಲ್ಲಿ ಕಂಡ...

Prajavani e

Sr. No. Bank Name 1 State Bank Of India 2 Paytm Payments Bank 3 HDFC BANK LTD 4 ICICI Bank 5 Bank Of Baroda 6 Axis Bank Ltd. 7 INDUSIND BANK 8 Yes Bank Ltd 9 IDFC FIRST Bank 10 Karur Vysya Bank 11 Bank Of India 12 RBL 13 HSBC ನಮ್ಮ ಕುರಿತು ಕಳೆದ ಏಳು ದಶಕಗಳಿಂದ ‘ಪ್ರಜಾವಾಣಿ’ ಕನ್ನಡಿಗರ ಧ್ವನಿಯಾಗಿದೆ. ನಾಡಿನ ಜನರ ಅತ್ಯಂತ ನೆಚ್ಚಿನ ದಿನಪತ್ರಿಕೆ ಎನಿಸಿದೆ. ಗಲ್ಲಿಯಿಂದ ದಿಲ್ಲಿಯವರೆಗಿನ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿಯೂ ‘ಪ್ರಜಾವಾಣಿ’ ಹೊರಹೊಮ್ಮಿದೆ. ದೇಶದ ತಾಂತ್ರಿಕ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪತ್ರಿಕೆಯು ನಾಡಿನ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ‘ಪ್ರಜಾವಾಣಿ’, ತನ್ನ ನೇರ, ನಿಷ್ಠುರ ಸಂಪಾದಕೀಯಗಳಿಗೂ ಹೆಸರುವಾಸಿ. ಆಳ–ಅಗಲದ ವಿಶ್ಲೇಷಣೆಗಳು, ತನಿಖಾ ವರದಿಗಳು ‘ಪ್ರಜಾವಾಣಿ’ಯ ಹೆಗ್ಗುರುತುಗಳು. ಪತ್ರಿಕೆಯಲ್ಲಿ ಪ್ರಮುಖ ವರ್ತಮಾನಗಳ ಜತೆಗಿನ ಆನ್‌ಲೈನ್ ಕೊಂಡಿಗಳು ಓದುಗರನ್ನು ಮುದ್ರಣ ಮಾಧ್ಯಮದಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತವೆ. ವೆಬ್‌ಸೈಟ್‌ನಲ್ಲಿರುವ ಅತ್ಯುತ್ಕೃಷ್ಟ ಗುಣಮಟ್ಟದ ವಿಡಿಯೊಗಳು ಹಾಗೂ ಪಾಡ್‌ಕಾಸ್ಟ್‌ಗಳು ನೋಡುಗರಿಗೆ/ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತವೆ. ಹೊಸತನಕ್ಕೆ ಒಡ್ಡಿಕೊಳ್ಳಲು ಪತ್ರಿಕೆ ಎಂದಿಗೂ ಹಿಂಜರಿದಿಲ್ಲ. ಹೊಸ ವಿನ್ಯಾಸ, ನವ ಅಂಕಣಗಳಿಂದ ಓದುಗರಿಗೆ ಸದಾ ಹೊಸತನ್ನು ನೀಡುವ ದೊಡ್ಡ ಪರಂಪರೆಯೇ ‘ಪ್ರಜಾವಾಣಿ’ಗೆ ಇದೆ. ಇದೆಲ್ಲದರ ನಡುವೆ ಪತ್ರಿಕೆಯು ಸಮಾಜದ ಒಳಿತಿಗೆ ಶ್ರಮಿಸುವ ತನ್ನ ಮುಖ್ಯ ಧ್ಯೇಯಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. ಒಳ್ಳೆಯ ಪತ್ರಿಕೋದ್ಯಮದ ಮೂಲಕ ಸಮಾಜದ ಒಳಿತಿನ ಗುರಿಯತ್ತ ಸಾಗುತ್ತಿರುವ ‘ಪ್ರಜಾವಾಣಿ’ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಅದಕ್ಕಾಗಿಯೇ ‘ಕನ್ನಡ ಅಂದ್ರೆ ಪ್ರಜಾವಾಣಿ, ಪ್ರಜಾವಾಣಿ ಅಂದ್ರೆ ಕನ್ನಡ’ ಎಂದು ಪತ್ರಿಕೆ ನಾಡಿನ ತುಂಬಾ ಮಾನ್ಯತೆ ಗಳಿಸಿದೆ. We, The Printers (Mysore) P...